ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ
ಇಲಾಖೆಯ ಆದೇಶದಂತೆ ಇಂದು ದಿನಾಂಕ: 28 ಅಕ್ಟೋಬರ್ 2021 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಿವಾರದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ 4 ಹಾಡುಗಳನ್ನು ಹಾಡಿಸಲಾಯಿತು.
1. ಜಯ ಭಾರತ ಜನನಿಯ ತನುಜಾತೆ
2. ಜೋಗದ ಸಿರಿ ಬೆಳಕಿನಲ್ಲಿ
3. ಬಾರಿಸು ಕನ್ನಡ ಡಿಂಡಿಮವ
4. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು
ಈ ಕಾರ್ಯಕ್ರಮದಲ್ಲಿ 135 ವಿದ್ಯಾರ್ಥಿಗಳು ಮತ್ತು 4 ಶಿಕ್ಷಕರು: ವೇದಾವತಿ ಎಂ ಎಸ್, ಲಕ್ಷ್ಮೀನರಸಮ್ಮ, ಲಕ್ಷ್ಮೀದೇವಿ ಮತ್ತು ಶಿವಾನಂದ ಹೀರೆಮಠ ಹಾಗೂ ಅಡುಗೆ ಸಿಬ್ಬಂದಿ ಅವರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಜ್ಞಾ ವಿಧಿಯನ್ನು ಸಲ್ಲಿಸಲಾಯಿತು.
Comments
Post a Comment